15th ಜುಲೈ 2025

15th ಜುಲೈ 2025

1 ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯು ಎಷ್ಟು ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿದೆ?
a) 1,000 ಮೆಗಾವಾಟ್
b) 1,500 ಮೆಗಾವಾಟ್
c) 2,000 ಮೆಗಾವಾಟ್
d) 2,500 ಮೆಗಾವಾಟ್
2 ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಯಾವ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ?
a) ರಕ್ಷಣಾ ಸಚಿವಾಲಯ
b) ಗೃಹ ಸಚಿವಾಲಯ
c) ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
d) ಹಣಕಾಸು ಸಚಿವಾಲಯ
3. ಭಾರತದಲ್ಲಿ ಇತ್ತೀಚೆಗೆ ಪ್ರಾರಂಭಿಸಲಾದ ‘ವಯಸ್ಕ ಬಿಸಿಜಿ ಲಸಿಕೆ ಅಭಿಯಾನ’ಕ್ಕೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
  1. ಈ ಅಭಿಯಾನದ ಮುಖ್ಯ ಉದ್ದೇಶ ಕ್ಷಯರೋಗ (ಟಿ.ಬಿ) ನಿರ್ಮೂಲನೆ ಮಾಡುವುದಾಗಿದೆ.
  2. ರಾಜ್ಯದಲ್ಲಿ ಅತಿ ಹೆಚ್ಚು ಜನರು ಲಸಿಕೆ ಪಡೆದ ಜಿಲ್ಲೆ ಬೆಳಗಾವಿಯಾಗಿದೆ.
  3. ಧೂಮಪಾನಿಗಳು, ಮಧುಮೇಹಿಗಳು, ಮತ್ತು 60 ವರ್ಷ ಮೇಲ್ಪಟ್ಟವರು ಈ ಲಸಿಕೆ ಪಡೆಯಲು ಅರ್ಹರಲ್ಲ.
  4. ಲಸಿಕೆ ಹಾಕಿದ ಜಾಗದಲ್ಲಿ ಕೀವು ಕಾಣಿಸಿಕೊಳ್ಳುವುದು ಈ ಲಸಿಕೆಯ ಒಂದು ಸಾಮಾನ್ಯ ಅಡ್ಡಪರಿಣಾಮವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿದೆ/ಸರಿಯಾಗಿವೆ?
a) 1 ಮತ್ತು 2 ಮಾತ್ರ
b) 2 ಮತ್ತು 4 ಮಾತ್ರ
c) 1, 2 ಮತ್ತು 3 ಮಾತ್ರ
d) 1, 2 ಮತ್ತು 4 ಮಾತ್ರ
4. KSP ಸೇಫ್ ಕನೆಕ್ಟ್ ಮೊಬೈಲ್ ಆ್ಯಪ್‌ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
  1. ಈ ಆ್ಯಪ್ ಅನ್ನು ಕರ್ನಾಟಕ ರಾಜ್ಯ ಪೊಲೀಸರು (KSP) ಸಾರ್ವಜನಿಕರ ಸುರಕ್ಷತೆಗಾಗಿ ಬಿಡುಗಡೆ ಮಾಡಿದ್ದಾರೆ.
  2. ಇದು ತುರ್ತು ಸಂದರ್ಭಗಳಲ್ಲಿ ಕೇವಲ ದ್ವಿಮುಖ ಆಡಿಯೋ ಕರೆಗಳಿಗೆ ಮಾತ್ರ ಅವಕಾಶ ನೀಡುತ್ತದೆ, ವಿಡಿಯೋ ಕರೆಗಳಿಗೆ ಅವಕಾಶವಿಲ್ಲ.
  3. ಈ ಆ್ಯಪ್ ಮೂಲಕ ಘಟನೆಗಳ ನೈಜ-ಸಮಯದ ವಿಡಿಯೋ ಕರೆಗಳು ಮತ್ತು ಲೈವ್ ಲೊಕೇಶನ್ ಟ್ರ್ಯಾಕಿಂಗ್ ಮಾಹಿತಿಯನ್ನು ಸಿಟಿ ಕಮಾಂಡ್ ಸೆಂಟರ್‌ಗೆ ರವಾನಿಸಬಹುದು.
  4. ಈ ತಂತ್ರಜ್ಞಾನವು ನಾಗರಿಕರು ಪೊಲೀಸ್ ಠಾಣೆಗಳನ್ನು ನೇರವಾಗಿ ಸಂಪರ್ಕಿಸಲು ಯಾವುದೇ ರೀತಿಯಲ್ಲಿ ಸಹಾಯ ಮಾಡುವುದಿಲ್ಲ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು/ಯಾವುವು ಸರಿಯಾಗಿವೆ?
a) 1 ಮತ್ತು 2 ಮಾತ್ರ
b) 2 ಮತ್ತು 4 ಮಾತ್ರ
c) 1 ಮತ್ತು 3 ಮಾತ್ರ
d) 1, 3 ಮತ್ತು 4 ಮಾತ್ರ